ಹರಿಯಾಣ ಸಿಎಂ ಮನೆ ಮುಂದೆ ರೈತರ ಪ್ರತಿಭಟನೆ : ಜಲ ಫಿರಂಗಿ ಬಳಸಿದ ಪೊಲೀಸರು.!
ಹರಿಯಾಣ ಸಿಎಂ ಮನೆ ಮುಂದೆ ಪ್ರತಿಭಟನಾ ನಿರತ ರೈತರ ಮೇಲೆ ಜಲ ಫಿರಂಗಿ ಬಳಸಿ ಪೊಲೀಸರು ದರ್ಪ ತೋರಿದ್ದಾರೆ. ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ಸಾವಿರಕ್ಕೂ
Read moreಹರಿಯಾಣ ಸಿಎಂ ಮನೆ ಮುಂದೆ ಪ್ರತಿಭಟನಾ ನಿರತ ರೈತರ ಮೇಲೆ ಜಲ ಫಿರಂಗಿ ಬಳಸಿ ಪೊಲೀಸರು ದರ್ಪ ತೋರಿದ್ದಾರೆ. ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ಸಾವಿರಕ್ಕೂ
Read moreಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶಾದ್ಯಂತ ಬಂದ್ ಗೆ ರೈತರು ಕರೆ ನೀಡಿದ್ದಾರೆ. ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ. ಕರ್ನಾಟಕದಲ್ಲೂ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ
Read moreಕೊರೊನಾ ಮಧ್ಯೆ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೂತನ ಪ್ರತಿಭಟನೆ ಮಾಡುತ್ತಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ
Read moreರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗುವ ಸಾಧ್ಯತೆ ಇದ್ದು ಬಸ್ ಸಂಚಾರ ಬಂದ್ ಆಗುವ ಲಕ್ಷಣಗಳು ದಟ್ಟವಾಗಿವೆ. ಈ ಹಿಂದೆ ಸಾರಿಗೆ ನೌಕರರು ಆರನೇ ವೇತನ
Read moreಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುವಂತ ಹೊಸ ಕಾನೂನುಗಳ ವಿರುದ್ಧ ಪಾಕಿಸ್ತಾನ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಾಕಿಸ್ತಾನದ ಮಾಧ್ಯಮ ಅಭಿವೃದ್ಧಿ ಪ್ರಾಧಿಕಾರ ಜಾರಿಗೊಳಿಸಲು ಇಚ್ಚಿಸುವ ಹೊಸ ಕಾನೂನುಗಳಲ್ಲಿ ಉನ್ನತ ಮಿಲಿಟರಿ ಅಧಿಕಾರಿಗಳು,
Read moreರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ನಗರದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ವೇಳೆ ಎತ್ತುಗಳು ಹೆದರಿ ಬಂಡಿಯಲ್ಲಿದ್ದ ನಾಲ್ಕೈದು ಶಾಸಕರು ಕೆಳ ಬಿದ್ದ ಘಟನೆ
Read moreಕಾಬೂಲ್ ಪ್ರತಿಭಟನೆಯ ವರದಿ ಮಾಡಿದ್ದಕ್ಕಾಗಿ ಅಫ್ಘಾನ್ ಪತ್ರಕರ್ತರನ್ನು ತಾಲಿಬಾನ್ ಉಗ್ರರು ಮನಬಂದಂತೆ ಥಳಿಸಿದ್ದಾರೆ. ಪತ್ರಕರ್ತರ ಮೈಮೇಲಿನ ಗಾಯಗಳನ್ನು ತೋರಿಸುವ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಬೂಲ್ನ ಬೀದಿಗಳಲ್ಲಿ
Read moreನಗರದಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಲು ಮರಗಳನ್ನು ಕಡಿಯಲು ಬಿಬಿಎಂಪಿ ಏಕಾಏಕಿ ಮುಂದಾಗಿದ್ದು ಶಾಲಾ ಮಕ್ಕಳಿಂದ ಮರ ಕಡಿಯದಂತೆ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ ಮಾಡಿದರು. ಅಬ್ಬಿಗೆರೆ ಸರಕಾರಿ ಶಾಲಾ
Read moreಪ್ರತಿಭಟನಾನಿರತ ಆಫ್ಘಾನಿಸ್ತಾನರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ. ಪಾಕಿಸ್ತಾನದ ವಿರೋಧಿ ರ್ಯಾಲಿಯಲ್ಲಿ ಇಂದು ನೂರಾರು ಅಫ್ಘಾನಿಸ್ತಾನಗಳು, ಹೆಚ್ಚಾಗಿ ಮಹಿಳೆಯರು ಕಾಬೂಲ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ
Read moreಉದ್ಯೋಗಕ್ಕಾಗಿ ಜನರನ್ನು ಆಕರ್ಷಿಸುತ್ತಿದ್ದ ರಾಜಧಾನಿ ಬೆಂಗಳೂರು, ಇತ್ತೀಚೆಗೆ ಆಡಳಿತ ವೈಫಲ್ಯಗಳಿಂದ ಸಮಸ್ಯೆಗಳ ಆಗರವಾಗಿ ಮಾರ್ಪಡುತ್ತಿದೆ. ಕಸ, ಕೊಳಚೆ, ಗುಂಡಿಬಿದ್ದ ರಸ್ತೆಗಳು ಎಲ್ಲೆಂದರಲ್ಲಿ ಕಾಣುತ್ತಿವೆ. ಈ ಸಮಸ್ಯೆಗಳಿಂದ ಬೇಸತ್ತಿರುವ
Read more