ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದ ಎಸ್ಮಾ ಮೂಗುದಾರ..?
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಎರಡು ದಿನಗಳಿಂದ ಬಸ್ ಬಂದ್ ನಡೆಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ತರೋ ಬೆದರಿಕೆವೊಡ್ಡಿದೆ. ಮುಖ್ಯಮಂತ್ರಿ
Read moreವೇತನ ಹೆಚ್ಚಳಕ್ಕೆ ಆಗ್ರಹಿಸಿ ಎರಡು ದಿನಗಳಿಂದ ಬಸ್ ಬಂದ್ ನಡೆಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ತರೋ ಬೆದರಿಕೆವೊಡ್ಡಿದೆ. ಮುಖ್ಯಮಂತ್ರಿ
Read more‘ರಾಜಸಿಂಹ’ ಕನ್ನಡ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಹಾಗೂ ನಟ ಅನಿರುದ್ದ್ ಗಾಯಗೊಂಡಿದ್ದಾರೆ. ಮೈಸೂರಿನ ದುದ್ದಗೇರಿ ಗ್ರಾಮದಲ್ಲಿ ಇಂದು ನಡೆಯುತ್ತಿದ್ದ ಚಿತ್ರದ ಸಾಹಸ
Read moreಸೂಪರ್ ಸ್ಟಾರ್ ರಜಿನಿಕಾಂತ್ರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕಬಾಲಿ ಭಾರೀ ಗದ್ದಲ ಮಾಡುತ್ತಲೇ ಥಿಯೇಟರ್ಗಳಿಗೆ ಎಂಟ್ರಿ ಕೊಟ್ಟಿದೆ. ಇದೇ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶದಲ್ಲಿ
Read moreಕೊನೆಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ಅವರನ್ನು ಸಮರ್ಥಿಸಿಕೊಂಡೇ ಬಂದಿದ್ದ ಸರ್ಕಾರಕ್ಕೆ
Read moreಸಾವಿನ ಜೊತೆ ಸರಸವಾಡುವದೆಂದ್ರೆ ಈಗಿನ ಮಕ್ಕಳಿಗೆ ಅದೊಂದು ರೀತಿಯಲ್ಲಿ ಹುಡುಗಾಟವಾಗಿದೆ. ಜೀವವನ್ನ ಪಣಕ್ಕಿಟ್ಟು ಮೋಜು ಅನುಭವಿಸುವ ಅವರ ಹುಚ್ಚಾಟ ಅದೆಂಥಹ ಅತಿರೇಕಗಳ ಸೃಷ್ಟಿಗೆ ಕಾರಣವಾಗುತ್ತೆ ಅನ್ನೋದಿಕ್ಕೆ ಈ
Read moreಸತತ ಎರಡು ಸೋಲುಗಳ ಬಳಿಕ ಸಿಡಿದೆದ್ದಿರೋ ರಜಿನಿ ಬಾರೀ ಸದ್ದು ಮಾಡುತ್ತಿದ್ದಾರೆ. ಬೆಂಕಿ ಅವತಾರದಲ್ಲಿ ಪ್ರೇಕ್ಷಕರನ್ನ ರಂಜಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕೇವಲ ನೆರುಪ್ಪುಡಾ ಅನ್ನೋ ಒಂದು ಹಾಡೇ
Read moreಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ, ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾಗೆ ಧಮಕಿ ಹಾಕಿದ ವಿವಾದ ರಾಜ್ಯ ರಾಜಕೀಯದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಆ ಬಳಿಕ ಡಿಸಿ
Read more‘ತಿಥಿ’ ಚಿತ್ರ ಹೆಸರು ಮಾಡಿದ್ದೇ ಮಾಡಿದ್ದು.. ತಿಥಿ ಅನ್ನೋಕು ಭಯ ಪಡುತ್ತಿದ್ದವರಿಗೆ ಈಗ ಇದು ಬಹು ಸುಲಭವಾಗಿ ದಕ್ಕುವ ಪದ. ಅದರಲ್ಲೂ ಪ್ರತಿಭಟನೆಗಾರರಿಗಂತೂ, ಈ ಪದ ಹೋರಾಟದ
Read moreನಾಳೆಯಿಂದ 20 ದಿನಗಳ ಕಾಲ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ. ಸುಗಮ ಕಲಾಪದ ಜೊತೆಗೆ ಮಹತ್ವಕಾಂಕ್ಷಿ ಜಿಎಸ್ಟಿ ಮಸೂದೆಗೆ ಅಧಿವೇಶನದಲ್ಲಿ ಶತಾಯಗತಾಯ ಅಂಗೀಕಾರ ಪಡೆಯೋಕೆ ಮುಂದಾಗಿದೆ. ಆದ್ರೆ,
Read moreಸಾಮಾನ್ಯವಾಗಿ ಅಲ್ಲಿರೋ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡೋದಿಲ್ಲ ಅನ್ನೋ ಮಾತಿದೆ. ಮಾಮೂಲಿ ಟೈಮ್ನಲ್ಲೇ ಕೆಲಸ ಮಾಡದಿದ್ದವರೂ, ಇವತ್ತು ಭಾನುವಾರ ಆದ್ರೂ ಕೆಲಸ ಮಾಡಿದ್ದಾರೆ. ಬಿಡಿಎ ಅಧಿಕಾರಿಗಳ ಸಂಡೆ ವರ್ಕೀಂಗ್
Read more