Cricket : ಕೈ ಬೆರಳಿಗೆ ಗಾಯ : ಏಕದಿನ, ಟಿ20 ಸರಣಿಗೆ Faf du Plessis ಅಲಭ್ಯ
ಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿರುವ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೈ ಬೆರಳಿಗೆ ಉಂಟಾಗಿರುವ ಗಾಯಕ ಕಾರಣದಿಂದಾಗಿ
Read moreಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿರುವ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೈ ಬೆರಳಿಗೆ ಉಂಟಾಗಿರುವ ಗಾಯಕ ಕಾರಣದಿಂದಾಗಿ
Read moreಹುಬ್ಬಳ್ಳಿ : ಸಂಸದ ಪ್ರಹ್ಲಾದ್ ಜೋಷಿ ಅವರಿಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ. ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಮೊದಲು ನಿಮ್ಮ ಬ್ರಾಹ್ಮಣ ಬುದ್ದಿಯನ್ನು
Read moreಬೆಂಗಳೂರು : ಬೆಂಗಳೂರಿನಲ್ಲಿ ಮಹದಾಯಿ ನದಿ ವಿಚಾರ ಸಂಬಂಧ ಬಂದ್ ಮಾಡುವುದು ಸಂವಿಧಾನ ವಿರೋಧಿ ಕೆಲಸ ಎಂದು ಹೈಕೋರ್ಟ್ ಹೇಳಿದ್ದ ಹಿನ್ನೆಲೆಯಲ್ಲಿ ನಾಳೆ ಕರೆ ನೀಡಿದ್ದ ಬಂದನ್ನು
Read moreತನ್ನನ್ನು ಕುರೂಪಿ ಎಂದವರಿಗೆ ಬಾಲಿವುಡ್ ನಟಿ ದಿಶಾ ಪಠಾನಿ ತಕ್ಕ ಉತ್ತರ ನೀಡಿದ್ದಾರೆ. ದಿಶಾ ಪಠಾನಿಯ ಶಾಲಾ ದಿನಗಳ ಫೋಟೋ ಒಂದನ್ನು ವೆಬ್ಸೈಟ್ನಲ್ಲಿ ಹಕಿ ಅದಕ್ಕೆ ದಿಶಾ
Read moreಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ತಾನಾಡುವ ತಂಡಕ್ಕಾಗಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸನ್ನು ಹೊಂದಿರುತ್ತಾರೆ. ಆದರೆ ಇದು ಎಲ್ಲರಿಗೂ ಕೈಗೂಡುವುದಿಲ್ಲ. 24 ವರ್ಷ ಕ್ರಿಕೆಟ್ ಆಡಿದ ಮಾಸ್ಟರ್ ಬ್ಲಾಸ್ಟರ್
Read moreದೆಹಲಿ : ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಗೆ ಭಯ ಪಡುತ್ತಾರೆ. ಮಕ್ಕಳ ಭಯದ ಜೊತೆ ಪೋಷಕರಿಗೂ ಭಯ ಇರುತ್ತದೆ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕೆಂಬ ಆಸೆ ಎಲ್ಲಾ
Read moreಬಿಗ್ಬಾಸ್ ಸೀಸನ್ 5ರಲ್ಲಿ ಜಯಗಳಿಸಿದ್ದ ರ್ಯಾಪರ್ ಚಂದನ್ ಶೆಟ್ಟಿ ಬಗ್ಗೆಯೇ ಎಲ್ಲೆಡೆಯೂ ಮಾತು ಕೇಳಿಬರುತ್ತಿದೆ. ಹೌದು ಚಂದನ್ ಬಿಗ್ ಮನೆಯಲ್ಲಿದ್ದಾಗ ಒಮ್ಮೆ ಮನೆಗೆ ಬಂದಿದ್ದ ಚಂದನ್ ಶೆಟ್ಟಿ
Read moreಖ್ಯಾತ ನಟಿಯೊಬ್ಬರು ತಮ್ಮ ಸಿನಿಮಾದ ಬಗ್ಗೆ ಜನ ಏನೆನ್ನುತ್ತಾರೆ. ಸಿನಿಮಾದ ಬಗ್ಗೆ ಜನರ ಪ್ರತಿಕ್ರಿಯೆ ಏನು ಎಂದು ತಿಳಿಯುವ ಸಲುವಾಗಿ ವೇಷ ಬದಲಿಸಿಕೊಂಡು ಚಿತ್ರಮಂದಿರದೊಳಗೆ ಹೋಗಿ ಸಿನಿಮಾ
Read moreತೆಲಂಗಾಣ : ಜನವರಿ 31ರಂದು ನಡೆದ ಚಂದ್ರಗ್ರಹಣ ವಿಶೇಷವಾಗಿದ್ದು, ಇಡೀ ದೇಶದ ಜನತೆ ಅದನ್ನು ಕುತೂಹಲದಿಂದ ವೀಕ್ಷಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗ್ರಹಣವನ್ನು ಆಚರಿಸಿದ್ದಾರೆ. ಈ ಮಧ್ಯೆ
Read moreಮಡಕೇರಿ : ಕೊಡಗು ಜಿಲ್ಲೆಯಲ್ಲಿ ಭೀಕರ ಶೂಟೌಟ್ ನಡೆದಿದ್ದು, ಮೂವರು ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಅಣ್ಣ ಹಾಗೂ ಅತ್ತಿಗೆಯನ್ನ ಶೂಟೌಟ್ ಮಾಡಿ ತಾನೂ ಗುಂಡು
Read more