ಹಲ್ಲೆ ಮಾಡಿ, ಕಾರು ಗಾಜು ಪುಡಿಪುಡಿ ಮಾಡಿದ ವೆಂಕಟ್ ಹುಚ್ಚಾಟ….

ಹುಚ್ಚಾ ವೆಂಕಟ್ ಸದ್ಯ ಎಲ್ಲಿದ್ದಾನೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಎದುರಾಗಿತ್ತು. ಆದರೆ ಹುಚ್ಚಾ ವೆಂಕಟ್  ಮಡಿಕೇರಿಯಲ್ಲಿ ಪೊಲೀಸರ ವಶದಲ್ಲಿದ್ದಾನೆ.  ಸಾರ್ವಜನಿಕರೊಂದಿಗೆ ಮಾತಿಗಳಿದ ಹುಚ್ಚಾ ವೆಂಕಟ್ ಕೆಟ್ಟ ಕೆಟ್ಟ ಶಬ್ದಗಳಿಂದ ಮಾತನಾಡುವುದಲ್ಲದೇ, ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ ಆಡಿದ್ದಾರೆ. ವೆಂಕಟ್ ಸ್ಥಳೀಯರ ಮೇಲೆ ಹಲ್ಲೆ ಮಾಡಿ, ಕಾರು ಗಾಜು ಪುಡಿಪುಡಿ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ  ನಾಪೋಕ್ಲುವಿನ ಜಿತೇಶ್ ಎಂಬುವವರ ಕಾರು ಪುಡಿಮಾಡಿ ಹಲ್ಲೆ ಮಾಡಿದ್ದಾರೆ.

ಸಿಟ್ಟಿಗೆದ್ದ ನಾಗರೀಕರಿಂದ ವೆಂಕಟ್ ಮೇಲೆ ಹಲ್ಲೆ ಮಾಡಿದ್ದು, ಮಡಿಕೇರಿ ಪೊಲೀಸರಿಂದ ಹುಚ್ಚ ವೆಂಕಟ್ ನನ್ನು ಬಂಧಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights