ನಿಲ್ಲದ ಮಳೆ ಅವಾಂತರ : ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮ

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರಕ್ಕೆ ಮನೆಯೊಂದು ನೆಲೆಕ್ಕೆ ಕುಸಿದಿದೆ.

ಹೌದು..  ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಮನೆಯೊಂದು ಏಕಾ-ಏಕಿ ಕುಸಿದು ನೆಲಸಮವಾಗಿದೆ. ಅಶೋಕ್ ಕಾಮತ್ ಎಂಬುವರಿಗೆ ಸೇರಿದ ಇದಾಗಿದ್ದು,  ಅದೃಷ್ಟವಶಾತ್ ಯಾರಿಗೂ ಕೂಡ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights