ಜಸ್ಟ್ ಇನ್

ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : ಸಂತ್ರಸ್ತೆ ಸ್ಥಿತಿ ಶೋಚನೀಯ…!
ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಐವರು ದುಷ್ಕರ್ಮಿಗಳು ಇಂದು ಬೆಳಗ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ತೀವ್ರ ಸುಟ್ಟ ಗಾಯಗಳಾಗಿರುವ ಸಂತ್ರಸ್ತೆಯನ್ನು ಲಕ್ನೋದ ಸರ್ಕಾರಿ ಆಸ್ಪತ್ರೆಗೆ
ರಾಜ್ಯ

ಮತದಾರ ಪಟ್ಟಿಯಿಂದ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆ…!
ಮತದಾರ ಪಟ್ಟಿಯಿಂದಲೇ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಸತ್ತಿ ಗ್ರಾಮದಲ್ಲಿ ನಡೆದಿದೆ. ಹೌದು… ಅಥಣಿ ಮತಕ್ಷೇತ್ರದ ಸತ್ತಿ
ದೇಶ

ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : ಸಂತ್ರಸ್ತೆ ಸ್ಥಿತಿ ಶೋಚನೀಯ…!
ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಐವರು ದುಷ್ಕರ್ಮಿಗಳು ಇಂದು ಬೆಳಗ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ತೀವ್ರ ಸುಟ್ಟ ಗಾಯಗಳಾಗಿರುವ ಸಂತ್ರಸ್ತೆಯನ್ನು ಲಕ್ನೋದ ಸರ್ಕಾರಿ ಆಸ್ಪತ್ರೆಗೆ
ಅಂತಾರಾಷ್ಟ್ರೀಯ

ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನ ಅಪಘಾತ : 29ಕ್ಕೂ ಹೆಚ್ಚು ಮಂದಿ ಸಾವು
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದಿದೆ. ಬ್ಯುಸಿ ಬೀ
ಕ್ರಿಕೆಟ್

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ : ಶಿಂಧೆ ನಾಲ್ಕು ದಿನ ಸಿಸಿಬಿ ವಶಕ್ಕೆ : ನಟ-ನಟಿಯರ ಮೇಲೆ ಶಂಕೆ
ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರು ಸಂಪರ್ಕ ದಲ್ಲಿರುವುದು ಕಂಡುಬಂದಿದ್ದು, ಅವರನ್ನೂ ವಿಚಾರಣೆಗೊಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಕ್ರೀಡೆ

ವಿಶ್ವ ದಾಖಲೆ ರಚಿಸಿ ಚಿನ್ನ ಗೆದ್ದ ಭಾರತದ ಮನು ಭಾಕರ್
ಚೀನಾದ ಪುಟಿಯನ್ನಲ್ಲಿ ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್ನಲ್ಲಿ ದೇಶದ ಮೊದಲ ಚಿನ್ನದ ಪದಕ ಗಳಿಸುವ ಮೂಲಕ ಏಸ್ ಇಂಡಿಯನ್
ಸ್ಯಾಂಡಲ್ ವುಡ್

ಕುತೂಹಲದ ಕಣ್ಣುಗಳಿಗೆ ವಿಶಿಷ್ಟ ಅನುಭವ ಕೊಡಲಿರೋ ಐ-1 ಚಿತ್ರ…
ಮಣ್ಣಿನಾಳದಲ್ಲಿ ಹೂತಿಟ್ಟಿರೋ ಒಂದು ಟಿಟಿ ವ್ಯಾನ್.ಅದರಲ್ಲಿ ಮೂವರು ಪಾತ್ರಗಳು, ಒಂದು ಸಿಸಿಟಿವಿ ಕ್ಯಾಮೆರಾ,ಸ್ಪೀಕರ್ ಮೊಬೈಲ್ ಪೋನ್ ಮತ್ತು ಮೊಬೈಲನ್ನಲ್ಲಿ ಮಾತನಾಡೋ ಕೆಲವು ಪಾತ್ರಗಳು.ಇದನ್ನಷ್ಟೇ ಬಳಸಿಕೊಂಡು ಸಿನಿಮಾ ಮಾಡಬಹುದಾ
ಆಲ್ ವುಡ್

Film : ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ – ಮೊದಲ ಪೋಸ್ಟರ್ ಅನ್ನು ದಬಾಂಗ್ ಶೈಲೀಲೇ ಪರಿಚಯಿಸಿದ ಸಲ್ಲು
ಹಿಂದಿ ಚಿತ್ರರಂಗದ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ ಅವರ ಮೊದಲ ಪೋಸ್ಟರ್ ಅನ್ನು ದಬಾಂಗ್ ಶೈಲೀಲೇ ಪರಿಚಯ ಮಾಡಿದ್ದಾರೆ.
ಕಿರುತೆರೆ

ಕೃಷ್ಣನ ಮದ್ವೆ, ಆದರೆ ರಾಧೆ ಜೊತೆ ಅಲ್ಲ : ‘ರಾಧಾ ಕಲ್ಯಾಣ’ದಲ್ಲೊಂದು ವಿಶಿಷ್ಟ ಕಲ್ಯಾಣ….
ಜೀ಼ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕನ್ನಡಿಗರ ಮನೆ ಮಾತಾಗಿದೆ. ವಿಶಿಷ್ಟ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನಿರ್ಮಿಸಿ ನಿರಂತರವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸಿದೆ.
ಆರೋಗ್ಯ / ಶಿಕ್ಷಣ

ಆರೋಗ್ಯಕರ ಅಕ್ಕಿ : ಮಧುಮೇಹ ಇರುವವರಿಗೆ ಈ ಅಕ್ಕಿ ಎಷ್ಟು ಉತ್ತಮ…?
ನಾವು ಸೇವಿಸುವ ಆಹಾರದಲ್ಲಿ ಅತೀ ಹೆಚ್ಚಾಗಿ ಸೇವನೆ ಮಾಡುವ ಆಹಾರ ಅಂದರೆ ಅದು ಅನ್ನ. ಅನ್ನವನ್ನ ಬಳಸಿ ಎಷ್ಟೋ ವಿಧವಾದ ರುಚಿಯಾದ ಆಹಾರವನ್ನ ತಯಾರಿ ಮಾಡಲಾಗುತ್ತೆ. ಹಾಗೇನೇ
ತಂತ್ರಜ್ಞಾನ

ಉದ್ಯಮಿ ರಾಹುಲ್ ಬೆನ್ನಿಗೆ ನಿಂತ ಬಯೋಕಾನ್ ಮುಖ್ಯಸ್ಥೆ ಕಿರಣ್ ಶಾ
ಪ್ರಧಾನಿ ಮೋದಿ ಆವರ ಸರಕಾರ ಟೀಕಾಕಾರರನ್ನು ಸಂಶಯದಿಂದ ನೋಡುತ್ತದೆ ಎಂದು ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಆರೋಪಿಸಿದ ಬೆನ್ನಲ್ಲಿಯೇ ಮತ್ತೋರ್ವ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ